Ad imageAd image

ಭಾಲ್ಕಿ ರಸ್ತೆಗಳು ಕಲ್ಯಾಣಕ್ಕೆ ಮಾದರಿ: ಈಶ್ವರ ಖಂಡ್ರೆ

  ಕನ್ನಡ ಬಿಂಬ, ಬೀದರ್ ಭಾಲ್ಕಿ ತಾಲೂಕಿನಲ್ಲಿ ಕಳೆದೆರಡು ದಶಕಗಳಿಂದ ನಿರ್ಮಾಣವಾಗುತ್ತಿರುವ ರಸ್ತೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಮಂಗಳವಾರ 5.21 ಕೋಟಿ ರೂ ಅನುದಾನದ ಡಾಂಬರೀಕರಣ, ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣ ಸೇರಿ ಗ್ರಾಮೀಣ ಭಾಗದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಮಳೆಗೆ ಮುಂಗಾರಿನ ಹಂಗಾಮಿನಲ್ಲಿ ಬಿತ್ತನೆಯಾದ ಬಹುತೇಕ ಬೆಳೆಗಳು ಜಲಾವೃತಗೊಂಡಿದ್ದವು.…

Kannada Bimba Team

ನಮ್ಮ ಕರ್ನಾಟಕ ಸೇನೆ ಕಚೇರಿ ಉದ್ಘಾಟಿಸಿದ ಸಚಿವ ಖಂಡ್ರೆ

ಕನ್ನಡ ಬಿಂಬ, ಬೀದರ್ ಕನ್ನಡ ಪರ ಸಂಘಟನೆಗಳು ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶ್ಲಾಘಿಸಿದರು. ನಗರದ ಮೋಹನ್ ಮಾರ್ಕೇಟ್ ಸಮೀಪದ ಸಿಂಧೆ ಕಾಂಪ್ಲೆಕ್ಸ್‍ನಲ್ಲಿ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡದ ನೆಲ, ಜಲ ಸಂರಕ್ಷಣೆಗೆ ಹೋರಾಟ ನಡೆಸಿವೆ. ಅನ್ಯ ಭಾಷ್ಯಗಳ ದಬ್ಬಾಳಿಕೆ ವಿರುದ್ಧವೂ ಧ್ವನಿ ಎತ್ತಿವೆ ಎಂದು ತಿಳಿಸಿದರು. ಕನ್ನಡ ಭಾಷೆ ಸದೃಢವಾಗಿರುವಲ್ಲಿ, ಆರೋಗ್ಯಕರ ಪರಿಸರದಲ್ಲಿ ಉಸಿರಾಡುವಲ್ಲಿ ಕನ್ನಡಾಭಿಮಾನಿ ಯುವಕರ ಕೊಡುಗೆ ಪ್ರಮುಖವಾಗಿದೆ. ನಮ್ಮ ಕರ್ನಾಟಕ…

Kannada Bimba Team

ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಬಿಜೆಪಿ- ಕಾಂಗ್ರೆಸ್ ಶಾಸಕ

  ಕನ್ನಡ ಬಿಂಬ, ಬೀದರ್ ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಅವರು ಕೆಡಿಪಿ ಸಭೆಯಲ್ಲಿಯೇ ಕೈ ಕೈ ಮಿಲಾಯಿಸಿದ, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗೆ ಬೀದರ್ ಜಿಲ್ಲಾ ಪಂಚಾಯತಿ ಸಭಾಂಗಣ ಸಾಕ್ಷಿಯಾಯಿತು. ಇಬ್ಬರೂ ನಾಯಕರು ಏರಿದ ಧ್ವನಿಯಲ್ಲಿ ಮಾತನಾಡಿದರು. ಒಬ್ಬರು ಮತ್ತೊಬ್ಬರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದರು. ವಾಗ್ವಾದದ ನಡುವೆ ಭೀಮರಾವ ಪಾಟೀಲ್ ಅವರು ಸಿದ್ದು ಪಾಟೀಲರ ಮೇಲೆ ಏರಿಹೋದ, ಇಬ್ಬರೂ ನಾಯಕರು ಕೈ ಕೈ ಮಿಲಾಯಿಸಿದ…

Kannada Bimba Team
- Sponsored -
Ad imageAd image
Weather
33°C
Bīdar
overcast clouds
33° _ 33°
33%
3 km/h
Mon
33 °C
Tue
37 °C
Wed
37 °C

Follow US

Discover Categories

ನಶೆ, ಭಿಕ್ಷಾಟನೆ ಮುಕ್ತ ಬೀದರ್ ಗೆ ಸಂಕಲ್ಪ: ಡಾ. ಖದೀರ್

  ಕನ್ನಡ ಬಿಂಬ, ಬೀದರ್ ಬೀದರ್ ಜಿಲ್ಲೆಯನ್ನು ನಶೆ, ಭಿಕ್ಷಾಟನೆ ಹಾಗೂ ದ್ವೇಶ ಮುಕ್ತಗೊಳಿಸಲು ಬೀದರ್…

Kannada Bimba Team

ರೇಷ್ಮೆ ಇಲಾಖೆ ಸ್ಥಳದಲ್ಲಿ ಕ್ರೀಡಾಂಗಣ ಬೇಡ: ಮುಖ್ಯಮಂತ್ರಿಗೆ ಅರಳಿ ಒತ್ತಾಯ

  ಕನ್ನಡ ಬಿಂಬ, ಬೀದರ್ ನೌಬಾದ್ ಬಳಿ ಇರುವ ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಕ್ರೀಡಾಂಗಣ…

Kannada Bimba Team

ಶರಣ ಕಮ್ಮಟ: ಸಚಿವ ಖಂಡ್ರೆ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ

  ಕನ್ನಡ ಬಿಂಬ, ಬಸವಕಲ್ಯಾಣ   ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಬಸವಕಲ್ಯಾಣ ವತಿಯಿಂದ…

Kannada Bimba Team

ಗುರುನಾನಕ ಶಾಲಾ ವಿದ್ಯಾರ್ಥಿಗಳಿಂದ ಗಿನ್ನಿಸ್ ವಿಶ್ವದಾಖಲೆ

ಕನ್ನಡ ಬಿಂಬ, ಬೀದರ್ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬೀದರ್ ನಗರದ ನೆಹರು ಸ್ಟೇಡಿಯಂ ಹತ್ತಿರದ ಗುರುನಾನಕ್…

Kannada Bimba Team

ಏಳು ಹಗಲು, ಏಳು ರಾತ್ರಿ ಮತ್ತು ಐವತ್ತು ರೂಪಾಯಿ….!

  ಕನ್ನಡ ಬಿಂಬ, ಬೀದರ್ ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಏಳು ಹಗಲು, ಏಳು ರಾತ್ರಿ…

Kannada Bimba Team

ಚೆಸ್ ನಿಂದ ಏಕಾಗ್ರತೆ, ಬುದ್ಧಿಮತ್ತೆ ಹೆಚ್ಚಳ : ಬೆಲ್ದಾಳೆ

  ಕನ್ನಡ ಬಿಂಬ, ಬೀದರ್ ಬೀದರ್  ಚೆಸ್ ಅಸೋಶಿಯೇಶನ್ ಹಾಗೂ ರೋಟರಿ ಕ್ಲಬ್  ಆಫ್  ಬೀದರ್…

Kannada Bimba Team

ಡಾ. ಅಬ್ದುಲ್ ಖದೀರ್ ಅಭಿನಂದನಾ ಸಮಾರಂಭ 4 ರಂದು

  ಕನ್ನಡ ಬಿಂಬ, ಬೀದರ್ ಜಿಲ್ಲೆಯ ಸಾವಿರಾರು ಮಕ್ಕಳು ಡಾಕ್ಟರ್, ಎಂಜಿನೀಯರ್ ಆಗಲು ತಳ ಮಟ್ಟದಿಂದ…

Kannada Bimba Team

ನಿಷೇಧದ ನಂತರವೂ ನಿಲ್ಲದ ಪ್ಲಾಸ್ಟಿಕ್ ಬಳಕೆ

    ಕನ್ನಡ ಬಿಂಬ, ಬೀದರ್ ರಾಜ್ಯದಲ್ಲಿ ನಿಷೇಧದ ನಂತರವೂ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು…

Kannada Bimba Team
Ads

Sponsored Content

ಬಿ ಎಸ್ ಎಸ್ ಕೆ ಪುನರಾರಂಭಕ್ಕೆ ಕ್ರಮ : ಶಿವಾನಂದ ಪಾಟೀಲ್

  ಕನ್ನಡ ಬಿಂಬ, ಬೀದರ್ ಬಾಗಿಲು ಮುಚ್ಚಿರುವ ಬೀದರ್  ಸಹಕಾರ ಸಕ್ಕರೆ ಕಾರಖಾನೆಯ ಪುನರಾರಂಭಕ್ಕೆ ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದ್ದಾರೆ. ಭಾನುವಾರ  (Dec 21) ಬೀದರ್ ನಗರಕ್ಕೆ ಭೇಟಿ ನೀಡಿದ್ದ ಸಚಿವ…

Kannada Bimba Team

You cannot copy content of this page