Ad imageAd image

ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ಹೇಳುತ್ತಿರುವ ಖಂಡ್ರೆ

  ಕನ್ನಡ ಬಿಂಬ, ಬೀದರ್ ಅರಣ್ಯ ಹಾಗೂ ಬೀದರ್  ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಈಶ್ವರ ಖಂಡ್ರೆ ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದಕ್ಕಾಗಿ ವಿಮಾ ಕಂಪೆನಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಭಗವಂತ ಖೂಬಾ ಕಿಡಿ ಕಾರಿದ್ದಾರೆ. ಸಚಿವ ಸ್ಥಾನದಲ್ಲಿ ಇದ್ದರೂ ಜಿಲ್ಲೆಯ ರೈತರಿಗೆ ಕಬ್ಬಿನ ಬೆಲೆ ಕೊಡಿಸುವಲ್ಲಿ ಖಂಡ್ರೆ ವಿಫಲರಾಗಿದ್ದಾರೆ. ಬೆಳೆ ವಿಮೆ ಯೋಜನೆಯಡಿ ಸರಿಯಾದ ಪರಿಹಾರ ಕೊಡಿಸಲೂ ಅವರಿಂದ ಆಗುತ್ತಿಲ್ಲ. ಈ ವೈಫಲ್ಯ ಮುಚ್ಚಿಕೊಳ್ಳಲು ಅಧಿವೇಶನದಲ್ಲಿ ಫಸಲ್  ಬಿಮಾ ಯೋಜನೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ…

Kannada Bimba Team

ನಾಟ್ಯಶ್ರೀ ನೃತ್ಯಾಲಯದಿಂದ ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ 22ಕ್ಕೆ

  ಕನ್ನಡ ಬಿಂಬ, ಬೀದರ್ ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಫೆ. 22 ರಂದು ಬೆಳಿಗ್ಗೆ 10.30 ರಿಂದ ಸಂಜೆ ವರೆಗೆ ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ ಹಾಗೂ ನಾಟ್ಯಶ್ರೀ ಪ್ರಶಸ್ತಿ-2026 ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅವರ ನಿರ್ದೇಶನದಲ್ಲಿ ಕಲಾವಿದರು ಭರತ ನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಶಾಸ್ತ್ರೀಯ ಸಂಗೀತ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ನಾಟ್ಯಶ್ರೀ ಸಾಂಸ್ಕøತಿಕ ವೈಭವ ಜರುಗಲಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ…

Kannada Bimba Team

ಬಿದರಿ ವೃತ್ತಕ್ಕೆ ಜೀವ ತುಂಬಲು ಮುಂದಾದ ಸಿಲ್ವರ್ ಸ್ಟಾರ್ !

  ಕನ್ನಡ ಬಿಂಬ, ಬೀದರ್ ಯುವ ಮನಸ್ಸುಗಳನ್ನು ಒಳಗೊಂಡಿರುವ ಬೀದರ್ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್, ಬಿದರಿ ವೃತ್ತದ ಸುತ್ತ ಸಸಿಗಳನ್ನು ನೆಡುವ ಮೂಲಕ ನಗರದ ಸೌಂದರ್ಯ ಹೆಚ್ಚಿಸಲು ಮುಂದಾಗಿದೆ. ಜಿಲ್ಲೆಯ ಹೆಮ್ಮೆಯ ಪ್ರತೀಕವಾದ ಬಿದರಿ ಕಲೆಯ ಸ್ಮರಣಾರ್ಥವಾಗಿ ನಗರದ ಹೈದರಾಬಾದ್ ರಸ್ತೆಯಲ್ಲಿ ನಿರ್ಮಿಸಿರುವ ಬಿದರಿ ವೃತ್ತವು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕಳಾಹೀನವಾಗಿತ್ತು. ಈ ಹಿನ್ನೆಲೆಯಲ್ಲಿ ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿಯವರ ನೇತೃತ್ವದಲ್ಲಿ ವೃತ್ತವನ್ನು ಶುಚಿಗೊಳಿಸಿ, ವೃತ್ತದ ಸುತ್ತ ಸಸಿಗಳನ್ನು ನೆಟ್ಟು, ಬಿದರಿ ವೃತ್ತಕ್ಕೆ ಜೀವ ತುಂಬುವ ಕಾರ್ಯ ಶುರುವಾಗಿದೆ.…

Kannada Bimba Team
- Sponsored -
Ad imageAd image
Weather
26°C
Bīdar
clear sky
26° _ 26°
69%
4 km/h
Thu
27 °C
Fri
31 °C
Sat
27 °C

Follow US

Discover Categories

ಮಹಾಮನೆಯ ಮಹಾತಾಯಿ ನೀಲಾಂಬಿಕೆ

  ಕನ್ನಡ ಬಿಂಬ, ಬೀದರ್ ನೀಲಾಂಬಿಕೆ ತಾಯಿಯವರು ಮಹಾಮನೆಯ ಮಹಾತಾಯಿ ಆಗಿದ್ದರು. ಮಹಾಮನೆಗೆ ಆಗಮಿಸಿದ ಎಲ್ಲರಿಗೆ…

Kannada Bimba Team

ಮಹಿಳೆ ಇದ್ದರಷ್ಟೇ ಲೋಕ ಜೀವಂತ …

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿರುವ ಕಲ್ಯಾಣಿ ಚಾಲುಕ್ಯರ ಕಾಲದ ಮಹಾದೇವ ಮಂದಿರದ ಭಿತ್ತಿಯಲ್ಲಿರುವ…

Kannada Bimba Team

ಪಿ.ಸಾಯಿನಾಥರ ಕೃತಿ ಗ್ರಾಮೀಣ ಪತ್ರಿಕೋದ್ಯಮದ ಬೈಬಲ್ : ಕೆವಿಪಿ

  ಕನ್ನಡ ಬಿಂಬ, ಗದಗ ಸಭಾಪತಿ ಬಸವರಾಜ ಹೊರಟ್ಟಿ ಅವರು ತಾಯಿ ಹೆಸರಲ್ಲಿ ಮಾಡುತ್ತಿರುವ ಕಾರ್ಯ…

Kannada Bimba Team

ಋಷಿ-ಮುನಿಗಳು ನೀಡಿದ ಜ್ಞಾನವೇ ದೇಶದ ನಿಜವಾದ ಸಂಪತ್ತು

  ಕನ್ನಡ ಬಿಂಬ, ಬೀದರ್   ಋಷಿ-ಮುನಿಗಳು ನೀಡಿದ ಜ್ಞಾನವೇ ದೇಶದ ನಿಜವಾದ ಸಂಪತ್ತು ಎಂದು…

Kannada Bimba Team

ಅರಸರ ಕಥೆ ಹೇಳುವ ಅಷ್ಟೂರು

ಮಾರುತಿ ಸೋನಾರ್ ಬೀದರ್ ಭಾನುವಾರದ ಬೆಳಕು ಹರಿಯುತ್ತಲೇ ರೋಹಿತ್ ಜೊತೆ ಅಷ್ಟೂರು ಕಡೆ ಹೊರಟೆ. ಬೀದರ್…

Kannada Bimba Team

ಬ್ರಿಮ್ಸ್ ಕ್ಲಿನಿಕಲ್ ಸೈಕಾಲಜಿಸ್ಟ್ ನೇಮಕಾತಿಯಲ್ಲಿ ಅನರ್ಹರಿಗೆ ಮಣೆ: ಕಾನೂನು ಸಮರದಲ್ಲಿ ಗೆದ್ದ ನಾಗವೇಣಿ

  ಕನ್ನಡ ಬಿಂಬ, ಬೀದರ್   ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್ ಬೀದರ್) ಸದ್ಯ…

Kannada Bimba Team

ಹುಮನಾಬಾದ್ ಜೆಜೆಎಂ ಕಾಮಗಾರಿ ಇಲಾಖಾ ತನಿಖೆ

    ಕನ್ನಡ ಬಿಂಬ, ಬೀದರ್ ಹುಮನಾಬಾದ್  ಕ್ಷೇತ್ರದ ಮೂರು ಗ್ರಾಮಗಳ ಜೆಜೆಎಂ ಕಾಮಗಾರಿಯಲ್ಲಿ ಅಕ್ರಮ…

Kannada Bimba Team

ಹೋರಾಟದ ಮೂಲಕ ಹಕ್ಕು ಪಡೆದುಕೊಂಡ ಅಲೆಮಾರಿ ಸಮುದಾಯ

  ಕನ್ನಡ ಬಿಂಬ, ಬೀದರ್ ಔರಾದ್  ಪಟ್ಟಣದಲ್ಲಿ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರು ಹನ್ನೊಂದು ದಿನ…

Kannada Bimba Team
Ads

Sponsored Content

ಗೌಡರ ಗದ್ದಲಕ್ಕೆ ಕಾರಣವಾದ ಲೇಔಟ್, ಏನಿದರ ಹಕೀಕತ್ತು ?

  ಕನ್ನಡ ಬಿಂಬ, ಬೀದರ್ ಹುಮನಾಬಾದ್  ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್,  ಕಾಂಗ್ರೆಸ್ಸಿನ ವಿಧಾನ ಪರಿಷತ್  ಸದಸ್ಯ ಭೀಮರಾವ ಪಾಟೀಲ್  ಮತ್ತು ಡಾ. ಚಂದ್ರಶೇಖರ ಪಾಟೀಲರು ಜನವರಿ 5 ರಂದು ಬೀದರ್  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬಯ್ದಾಡಿಕೊಂಡಿರುವ ಘಟನೆ…

Kannada Bimba Team

You cannot copy content of this page